Alhamdulillah for everything

Follow only Qur'an and authentic hadith of The Prophet Muhammadﷺ

Showing posts with label Kannada (ಕನ್ನಡ). Show all posts
Showing posts with label Kannada (ಕನ್ನಡ). Show all posts

Wednesday, 9 October 2013

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ

ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ How to Perform the Rituals of Hajj, Umrah and Visiting the Prophet’s Masjid Downloadpdf Or Downloadpdf ಶೀರ್ಷಿಕೆ:ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಭಾಷೆ :ಕನ್ನಡ ಅನುವಾದ :ಮುಹಮ್ಮದ್ ಹಂಝ ಪುತ್ತೂರ್ ಪರಿಶೀಲನೆ :ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ :ಹಜ್ಜ್, ಉಮ್ರಾ ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನದ ಮಾರ್ಗದರ್ಶಿ ಎಂಬ ಈ ಕಿರುಹೊತ್ತಿಗೆಯು ಹಜ್ಜ್ ಹಾಗೂ ಉಮ್ರ ಹಾಗೂ ಪ್ರವಾದಿ(ಸ)ಯವರ...

ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ

ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ Dhikr or Zikr -Remembrance ALLAH] Downloadpdf Or Downloadpdf ಶೀರ್ಷಿಕೆ:ದಿಕ್ರ್‍ಗಳು ಪ್ರವಾದಿ(ಸ)ರವರ ವಚನಗಳಿಂದ ಭಾಷೆ :ಕನ್ನಡ ಗ್ರಂಥ ಕರ್ತ್ರ :ಮುಹಮ್ಮದ್ ಹಂಝ ಪುತ್ತೂರ್ ಪರಿಶೀಲನೆ :ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ :ಇದು ಪ್ರವಾದಿ(ಸ)ಯವರಿಂದ ಸ್ವಹೀಹ್ ಎಂದು ದೃಢಪಟ್ಟ ವಚನಗಳಿಂದ ಆಯ್ದಂತಹ ದಿಕ್ರ್ ಹಾಗೂ ದುವಾಗಳನ್ನು ಒಳಗೊಂಡಂತಹ ಪರಿಪೂರ್ಣ ಕೃತಿಯಾಗಿದೆ ಮತ್ತು ಒಬ್ಬ ಮುಸ್ಲಿಮನ ಜೀವನದ ಎಲ್ಲಾ ಭಾಗಗಳಲ್ಲೂ ಅಳವಡಿಸಿಕೊಳ್ಳಬೇಕಾದಂತಹ ದುವಾಗಳನ್ನು ಇದು...

Wednesday, 13 March 2013

ನಾಲಗೆಯ ವಿಪತ್ತುಗಳು

ನಾಲಗೆಯ ವಿಪತ್ತುಗಳು DOWNLOAD pdf Or DOWNLOAD pdf Or DOWNLOAD doc ಶೀರ್ಷಿಕೆ: ನಾಲಗೆಯ ವಿಪತ್ತುಗಳು ಭಾಷೆ : ಕನ್ನಡ ಅನುವಾದ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ : ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ. "O...

Tuesday, 12 March 2013

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ

ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ DOWNLOAD pdf Or DOWNLOAD pdf Or DOWNLOAD doc ಶೀರ್ಷಿಕೆ: ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆ ಮತ್ತು ಇಸ್ರಾಅ ಹಾಗೂ ಮಿಅರಾಜ್ ದಿನದ ಆಚರಣೆಯ ಇಸ್ಲಾಮೀ ವಿಧಿ ಭಾಷೆ : ಕನ್ನಡ ಅನುವಾದ : ಅಬ್ದುಲ್ ಮಜೀದ್. ಎಸ್. ಎಂ ಪರಿಶೀಲನೆ : ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ : ಈ ಲೇಖನವು ಶಅಬಾನ್ ತಿಂಗಳ ಹದಿನೈದು (ಬರಾಅತ್ ರಾತ್ರಿ)ಯ ಆಚರಣೆಯ ಉಗಮ ಹಾಗೂ ಪ್ರಸ್ತುತ ಆಚರಣೆಯ ಇಸ್ಲಾಮೀ...

ಮುಕ್ತಿಯ ಮಾರ್ಗ Salvation Kannada (ಕನ್ನಡ)

ಮುಕ್ತಿಯ ಮಾರ್ಗ Salvation Kannada (ಕನ್ನಡ) DOWNLOAD pdf Or DOWNLOAD pdf ಶೀರ್ಷಿಕೆ: ಮುಕ್ತಿಯ ಮಾರ್ಗ ಭಾಷೆ : ಕನ್ನಡ ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ ಪರಿಶೀಲನೆ : ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ : ಮುಕ್ತಿಯ ಮಾರ್ಗ ಎಂಬ ಕಿರುಹೊತ್ತಿಗೆಯು ವಾಚಕನಿಗೆ ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಲೇಖಕರು ಇಸ್ಲಾಮಿನ ಮಹಿಮೆಗಳನ್ನು ಇಸ್ಲಾಮನ್ನು ಇತರ ಧರ್ಮಗಳೊಂದಿಗಿನ ತುಲನಾತ್ಮಕ ಅಧ್ಯಯನ ಹಾಗೂ ಬುದ್ಧಿ ಮತ್ತು ಗ್ರಂಥಗಳ ಆಧಾರದಲ್ಲಿ ಸ್ಪಷ್ಟವಾಗಿ ವಿವರಿಸುತ್ತಾರೆ. ಈ ಪುಸ್ತಕವು ವಿಶೇಷತಃ ಮುಸ್ಲಿಮೇತರರ ನಡುವೆ...

ತೌಹೀದ್ ಅರ್ಥ ಮತ್ತು ವಿವರಣೆ - Kannada (ಕನ್ನಡ),

ತೌಹೀದ್ ಅರ್ಥ ಮತ್ತು ವಿವರಣೆ Tawheed: Meaning and Description DOWNLOAD pdf Or DOWNLOAD pdf ಶೀರ್ಷಿಕೆ: ತೌಹೀದ್: ಅರ್ಥ ಮತ್ತು ವಿವರಣೆ ಭಾಷೆ : ಕನ್ನಡ ಅನುವಾದ : ಅಬ್ದುಸ್ಸಲಾಮ್ ಕಾಟಿಪಳ್ಳ ಪರಿಶೀಲನೆ : ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ : ಅಲ್ಲಾಹು ಸಕಲ ಸಂದೇಶವಾಹಕರಿಗೆ ಹಾಗೂ ಅಂತಿಮ ಪ್ರವಾದಿಗೆ ಕೊಟ್ಟು ಕಳುಹಿಸಿರುವಂತಹ ತೌಹೀದ್ ನ ಅರ್ಥ ಮತ್ತು ವಿವರಣೆಯು ಮೂರು ಪ್ರಮುಖ ವಿಷಯಗಳನ್ನು ಒಳಗೊಂಡಿದೆ. ಒಂದು, ತೌಹೀದ್ ಹಾಗೂ ಅದರ ವಿರುದ್ಧದ ಶಿರ್ಕ್ ನ ವಾಸ್ತವಿಕತೆ. ಎರಡು, ಸಂದೇಶವಾಹಕರುಗಳ...

ಖುರಾನಿಕ್ ಪದ್ಯಗಳ ನನ್ನ ಸಹೋದರ ಉಮರ್ ರಾವ್ ಮಾಜಿ ಹಿಂದೂ ಬ್ರಾಹ್ಮಣ (ಮೈಸೂರು) ಇಸ್ಲಾಂ ಧರ್ಮ ಹಿಂದಿರುಗುತ್ತವೆ ಮಾರ್ಗದರ್ಶನ Quranic verses guided My brother Umar Rao Ex-Hindu Brahmin (Mysore) revert to ISLAM

ಇಸ್ಲಾಮಿಗೆ ನಡೆದು ಬಂದ ದಾರಿ Please read Qu'ran with Understanding میرے بھائی  امر راو کو الله عزوجل نے قران کی آیاتوں سے  ہدیات اتا کی اور الحمدلللہ بھائی  امر راو نے اسلام مے دخیل   मेरे भाई उमर  राव को अल्लाह अज़वाजल ने कुरान की आयातों से सही रास्ता दिखलाया और अल्हम्दुलिल्लाह भाई उमर राव ने इस्लाम में दाखिल हुये  INTERVIEW OF BROTHER UMAR RAO FROM MYSORE INDIA IS AN SMALLEST EXAMPLE OF QURAN SURAH...

ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ

ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ DOWNLOAD VIDEO OR DIRECT DOWNLOAD VIDEO ಶೀರ್ಷಿಕೆ: ಏಕ ದೇವತ್ವ ಮತ್ತು ಪ್ರವಾದಿತ್ವ: ಇಸ್ಲಾಂ ಮತ್ತು ಹಿಂದೂ ಧರ್ಮಗ್ರಂಥಗಳಲ್ಲಿ ಭಾಷೆ : ಕನ್ನಡ ಉಪನ್ಯಾಸಕ : ಸಲಾಹುದ್ದೀನ್ ಅಬ್ದುಲ್ ಖಾದರ್ ಪರಿಶೀಲನೆ : ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ : ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ....

ಧರ್ಮ ಮಾನವನ ಒಳಿತಿಗಾಗಿ - Kannada (ಕನ್ನಡ)

ಧರ್ಮ ಮಾನವನ ಒಳಿತಿಗಾಗಿ DOWNLOAD VIDEO OR DIRECT VIDEO DOWNLOAD ಶೀರ್ಷಿಕೆ: ಧರ್ಮ ಮಾನವನ ಒಳಿತಿಗಾಗಿ ಭಾಷೆ : ಕನ್ನಡ ಉಪನ್ಯಾಸಕ : ಉಮರ್ ಶರೀಫ್ ಬೆಂಗಳೂರು ಪರಿಶೀಲನೆ : ಉಮರ್ ಅಹ್ಮದ್ ಮದನಿ ಕಿರು ಟಿಪ್ಪಣಿ : ಪ್ರಸ್ತುತ ಉಪನ್ಯಾಸದಲ್ಲಿ ಸನ್ಮಾರ್ಗದ ಬಗ್ಗೆ ಮಾತನಾಡುವ ಉಪನ್ಯಾಸಕರು ಅದನ್ನು ಜತನದಿಂದ ಕಾಪಾಡಿಕೊಳ್ಳುವಂತೆ ಉಪದೇಶಿಸುತ್ತಾರೆ. ಇದನ್ನು ಕುಟುಂಬ ಮಹಿಮೆಯಿಂದಲೂ ಸಂಪತ್ತಿನಿಂದಲೂ ಪಡೆಯಲಿಕ್ಕೆ ಆಗುವುದಿಲ್ಲ. ಇದನ್ನು ಪಡೆದರೆ ಮಾತ್ರ ಸ್ವರ್ಗಕ್ಕೆ ಹೋಗಬಹುದು ಎಂದು ಉದಾಹರಣೆಗಳ ಮೂಲಕ...